ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

14 September, 2013

ಆತ್ಮದ ಬಡಬಡಿಕೆ..


ಎಲೈ ಆತ್ಮವೇ,

ಸಾಕಿನ್ನು ನಿನ್ನ ಬಡಬಡಿಕೆ...

ನನ್ನೀ ಮನದ ಭಾರವನೆಲ್ಲಾ

ಅವನಿಗೆ ಅರ್ಪಿಸಿದ ಮೇಲೂ


ದುಃಖ ದುಮ್ಮಾನ ಕಾಡುವುದೇ! 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...