ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

03 June, 2014

ಶಾಯರಿ ಭಾವಾನುವಾದ!

ನೋಟಗಳು ಕಲೆತಾಗ ಎದೆಯ ತಾಳ ಬದಲಾಗುತ್ತದೆ,
ಭಾವಗಳಿಗೆ ಸ್ಪಂದಿಸದಿರೆ ಸಂಬಂಧಗಳು ಬದಲಾಗುತ್ತವೆ,
ಸದಾಕಾಲ ಎಚ್ಚರವಿರಲಿ ಮುಗ್ಧ ಮನವೇ,
ಕಣ್ಣೆವೆಗಳು ಮುಚ್ಚಿ ತೆರೆಯುವಷ್ಟರಲ್ಲಿ ಕನಸುಗಳೂ ಬದಲಾಗುತ್ತವೆ!

Dil ki aawaj se nagme badal jate hai,
Sath na de tho apne badal jate hai,
Palke bhi jara samhal ke jhapakna  kyunki,

Palke jhapakne se sapne badal jate hai!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...