ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 June, 2014

ಉಸಿರೊಳಗಿನ ಪ್ರಾಣ.. ವೈಕುಂಠಾಧಿಪತಿಯ ಒಡನಾಟ..

ಸೃಷ್ಟಿಯ ಜೀವಿಗಳ ಉಸಿರೊಳಗಿನ ಪ್ರಾಣವಾಗಬೇಕಾದರೆ ಅಕ್ಕರೆಯ ಬೀಜವನು ಉತ್ತಬೇಕು

ವೈಕುಂಠಾಧಿಪತಿಯ ಒಡನಾಟ ಬೇಕಾದರೆ ಪರರ ಏಳಿಗೆಯ ಹಾದಿಗೆ ಮುಳ್ಳಾಗಬಾರದು!


-ಪ್ರೇರಣೆ ರೂಮಿ


if you want to win hearts,
sow the seeds of Love.
If you want heaven,
stop scattering thorns on the road.

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...