ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 June, 2014

ಅಕಲ್ಮಶ ಒಲವು ಕರಗಿಸಿತು ಕಲ್ಲು ಮನವನೂ

ಅಪರಾಧಿ ನಾನು, ಸಂದೇಹವಿಲ್ಲವದರಲ್ಲಿ;

ವರುಷಗಳಿಂದ ಹಾದಿಯ ಜತೆಯಾದವರು,

ತಾವರೆಯ ಮೇಲಿರುವ ಹನಿಗಳಂತೆ ಬದುಕಲ್ಲಿ ಉಳಿದರು.

ಕಲ್ಲು ಮನದವಳೆಂದು ಅಪವಾದವನ್ನೇನೋ ಹೊರಿಸಿದ್ದರು;

ನಂಬು ನನ್ನನು ಲೋಕವೇ, ಅದರಲೇನು ಅಚ್ಚರಿಯಿಲ್ಲ,

ಅಕಲ್ಮಶ ಒಲವು ಕರಗಿಸಿತು ಕಲ್ಲು ಮನವನೂ

-ಶಾಯರಿ ಪ್ರೇರಣೆ

1 comment:

Anonymous said...

I don't usually come across these pages but in kannada its a good blog i will surely read this from now on ... thank you...

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...