ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

20 October, 2013

ನೋವು ಒಳಗುಳಿದರೆ ಅಪಾಯ..

ಬಯಸಿದವರಿಗೆ ಬಯಸಿ ನೋವುಣಿಸುವುದಿಲ್ಲ ಯಾರೂ..
ಮನದಲೇ ಉಳಿದರೆ ನೋವುಣ್ಣುವುದು ಎಮ್ಮಾತ್ಮವೂ..
ಹೊರಹರಿದು ನೋವು ಹಗುರವಾಗುವುದು ಮನವೂ..
ಒಳಗುಳಿದರೆ ಜ್ವಾಲಾಮುಖಿ ಆಗ ಅಪಾಯವೆಲ್ಲರಿಗೂ..

-ಪ್ರೇರಣೆ ದಿವ್ಯಾ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...