ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 July, 2014

ಕಬೀರ.. (ಭಾವಾನುವಾದ)

ಪ್ರಾಯ ಏರುತಿದರೇನು ಪ್ರಯೋಜನ, ಖರ್ಜೂರ ಮರದಂತೆ ಅನಿಸುವುದಲ್ಲ
ನಾಡಾಡಿಗೆ ನೆರಳೂ ನೀಡಲ್ಲ, ಕೈಗೆಟುಕದೆತ್ತರದಲಿ ಫಲ ನೇತಾಡುವುದಲ್ಲ!
-ಕಬೀರ (ಭಾವಾನುವಾದ)

ನಾಡಾಡಿ-ಯಾತ್ರಿಕ
. Buda hua to kya hua, jaise ped khajoor
Panti ko chaya nahin, phal laage atidoor!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...