ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 July, 2014

ಕಬೀರ.. (ಭಾವಾನುವಾದ)


ಹೇಳಲಾಗದ ಮಹಾಕಾವ್ಯ ಒಲವು, ಸುಮ್ಮನಿರುವುದೆ ಒಳಿತು
ಹೋಳಿಗೆ ಮೆದ್ದ ಮೂಕ ಸುಮ್ಮನೆ ಹಲ್ಲು ಕಿಸಿದನಂತೆ ಅರಿತು!

-ಕಬೀರ (ಭಾವಾನುವಾದ)

Akath kahani prem ki, kuch kahi na jaye
Goonge keri sarkara, baithe muskae!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...