ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

03 November, 2013

ಸುಭಾಷಿತ-3

ಏಕ ಏವ ಖಗೋಮಣಿ ಚಿರಂಜೀವತು ಯಾಚಕಮ್|
ಮೃಯತೆ ವಾ ಪಿಪಾಸಾರ್ತೋ ಯಾಚತೆ ವಾ ಪುರಂದರಮ್||

ಯಾಚಕರಲ್ಲಿ  ಒಂದೇ ಒಂದು ಪಕ್ಷಿರಾಜ  ಚಿರಂಜೀವಿಯಾಗಲಿ|
ಬಾಯಾರಿಕೆಯಿಂದ ಮರಣವನೊಪ್ಪುವುದಾದರೂ, ಪುರಂದರನ ಹೊರತು ಮತ್ಯಾರಲ್ಲೂ ಯಾಚನೆಮಾಡಲಾರದು||

(ಪುರಂದರ=ಇಂದ್ರ, ಜಾತಕ ಪಕ್ಷಿ ಮಳೆನೀರಿನಿಂದ ಬಾಯಾರಿಕೆ ಇಂಗಿಸಿಕೊಳ್ಳುದೆಂಬ ನಂಬಿಕೆ, ಖಗೋಮಣಿ=ಜಾತಕ ಪಕ್ಷಿ)

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...