ನಮಗೆ   ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?
 
  
 
 
 
          
        
          
        
ಸಂಧ್ಯೆಯ ಸ್ವಾಗತ ನಿಶೆಗೆ!
ದಿನದ ಪಾಳಿ ಮುಗಿಸಿ
ರಂಗಮಂಟಪದ ಪರದೆಯ ಜಾರಿಸಿ
ಅತ್ತ ರವಿ ಸರಿದನು!
ಇತ್ತ ಝಗಮಗಿಸುವ ಬೆಳಕಿನಲ್ಲಿ
ಹೊಸ ಆಟ ತೋರಲು
ತೆರೆ ಮೇಲೇರಿಸಲು ಕಾದಿರುವ
ನಿಶೆಗೆ ಸ್ವಾಗತ ಕೋರುತಿಹಳು
ಸಂಧ್ಯೆ!
 
 
 
          
      
 
  
 
 
 
 
 
 
 
 
 
 
 
No comments:
Post a Comment