ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

11 February, 2013

ಮುಸ್ಸಂಜೆಯಲಿ ಮೂಡಿದ ನಲ್ಲೆಯ ಕಾವ್ಯ!



ಹಗಲೆಲ್ಲಾ ಅವನ ಸಂದೇಶಗಳ ನಿರೀಕ್ಷೆಯಲ್ಲೇಕಳೆಯಿತು...
ಹ್ಞೂಂ, ಸುಳಿವೇ ಇಲ್ಲ...
ಜತೆ ಕೊಟ್ಟ ಭಾನು ಬೆನ್ನು ಹಾಕಿ ನಡೆದೇ ಬಿಟ್ಟ...
ಸುಕುಮಾರಿ, ನಾನಿರುವಿನೇ ನಿನ್ನ ಜತೆ...
ಅನ್ನುತಲೇ ತೇರನೇರಿ ಕುಳಿತು ನಲ್ಲೆಯ
ಮಾತುಗಳಿಗೆ ಕಿವಿಯಾದ ಶಶಿ...
ಮುಸ್ಸಂಜೆಯಲಿ ಹೊಮ್ಮಿತು ವಿರಹ ಮನದ ಕಾವ್ಯ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...