ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

15 July, 2015

ಗೆರೆಗಳ ಮಾಂತ್ರಿಕನ ನುಡಿ!

“ನನ್ನದೇ ಕಲೆಯ ಬಗ್ಗೆಯಾಗಲಿ, ಇನ್ನೊಬ್ಬರದರ ಬಗ್ಗೆಯಾಗಲಿ ಯೋಚನೆ ಮಾಡುವುದು ನನಗೆ ಹಿಡಿಸುವುದಿಲ್ಲ, ನಾನು ಬದುಕಿರುವುದು ಹೇಗೋ ಹಾಗೆಯೇ ನಾನು ಚಿತ್ರ ಬಿಡಿಸುವುದು ಕೂಡ- ಅಂತಃಪ್ರೇರಣೆಯಿಂದ. ನನ್ನ ಕಲೆಯಲ್ಲಿ ಏನು ಪ್ರಗತಿಯಾಗಿದೆ ಎಂದು ನನಗೆ ಗೊತ್ತಾಗುವುದು ಚಿತ್ರವನ್ನು ಮುಗಿಸಿದ ಮೇಲೆ ಮಾತ್ರ”


-ಕೆ. ಕೆ. ಹೆಬ್ಬಾರ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...