ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

17 April, 2014

ಆಕಾಶ ಮಲ್ಲಿಗೆ ಕವಿತೆ!

ಅವಳ ಮಡಿಲಲಿದ್ದವನು ಅದ್ಯಾವ ಮೋಹದ ಸೆಳೆತದಲಿ ಬಾನಿಗೆ ನೆಗೆದನೋ..
ಸಿಂಗಾರಿ ಚಂದ್ರಿಕೆಯ ನೀಳ ತೋಳಿನಲಿ ಸೆರೆಯಾದನೋ..
ಮುಗಿಲ ಮರೆಯಲಿ ಮರೆಯಾದ ಇಂದುವಿಗೀಗ ಲಜ್ಜೆ
ಬಿಕ್ಕಳಿಸುತಿಹ ಆಕಾಶಮಲ್ಲಿಗೆಯನು ಸಂತೈಸಿ ಹಾಸಿದಳು ವಸುಂಧರೆ ಸಜ್ಜೆ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...