ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

12 May, 2014

ಸುಭಾಷಿತ

ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯಃ ಸ್ವಯಮ್|
ಮೂರ್ಖಾಗ್ರೇಖಪಿ ಚ ನ ಬ್ರೂಯಾತ್ ಬುಧಃ ಪ್ರೋಕ್ತಂ ನ ವೇತ್ತಿ ಚ||

ವಿವೇಕಿಗೆ ನಮ್ಮರಿವಿನ ಹಿರಿಮೆಯನು ಬಣ್ಣಿಸುವ ಅಗತ್ಯವಿಲ್ಲ,
ಪರರ ಅರಿವನು ಹೇಳದೆ ಅರಿವನು ಅವನು|
ಅವಿವೇಕಿಗೂ ನಮ್ಮರಿವಿನ ಹಿರಿಮೆಯನು ಹೇಳುವ ಅಗತ್ಯವಿಲ್ಲ,
ಹೇಳಿದರೂ ಅರಿಯದ ಮರುವ ಅವನು||


ಮರುವ=ಮೂರ್ಖ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...