ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

30 March, 2012

ಹೃದಯ ಗೀತೆ!


ಇಲ್ಲೊಂದು ಹೃದಯವು,
ಸಖನ ಆಗಮನಕ್ಕಾಗಿ ಕಾದಿತ್ತು.
ಅದರರಿವಿಲ್ಲದ ಕವಿಯ ಹೃದಯವು,
ಸಖಿಯ ಮೇಲಣ ಗೀತೆಯ ಹಾಡಿತ್ತು!

ವಸಂತ ಮಾಸ ಆಗಮಿಸಿತ್ತು;
ಕೋಗಿಲೆಯ ಗಾನ ಮೇಳೈಸಿತ್ತು;
ತಕಲಾಟದಲ್ಲಿದ್ದ  ಹೃದಯಗಳ ಪರಸ್ಪರ ಭೇಟಿ ಸಾಗಿತ್ತು;
ಭಾವನೆಗಳ ನಿವೇದನೆ ನಡೆದಿತ್ತು;
ಜನುಮ ಜನುಮಗಳ ಹುಡುಕಾಟ ಮುಗಿದಿತ್ತು!


*************

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...