ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 September, 2014

ನಿರ್ಲಿಪ್ತ..

ಚಿಂತನೆ!
____

ಸುಖಸ್ಯ ದುಃಖಸ್ಯ ನ ಕೋsಪಿ ದಾತಾ
ಪರೋ ದದಾತೀತಿ ಕುಬುದ್ಧಿರೇಷಾ|
ಅಹಂ ಕರೋಮಿತಿ ವೃಥಾಭಿಮಾನಃ
ಸ್ವಕರ್ಮಸೂತ್ರಗ್ರಥಿತೋ ಹಿ ಲೋಕಃ||

-ಅಧ್ಯಾತ್ಮರಾಮಾಯಣಮ್


ನಲಿವಿನ ದಾನಿಗಳಿಲ್ಲವೀ ಜಗದಲಿ…
ನೋವಿನ ದಾನಿಗಳಿಲ್ಲವೀ ಜಗದಲಿ…
ಅರ್ಥಮಾಢಿಕೊಳ್ಳು, ಮೂರ್ಖ ಮನವೇ..
ಅನ್ಯರ ಕೊಡುಗೆಯನ್ನುವುದು ಕುಬುದ್ಧಿ ಕಣಾ..
ನನ್ನಿಂದಲೇ ಎಂದರೆ ದುರಭಿಮಾನವಲ್ಲವೇ..
ತಮ್ಮ ತಮ್ಮ ಕರ್ಮ ಸೂತ್ರದಲಿ ಬಂಧಿತರು ಲೌಕಿಕರು ಕಣಾ!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...