ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

24 December, 2014

ಸತ್ ಪಠಣ; ಮನನ!

ಅಹಂಕಾರಸ್ಯ ಚ ತ್ಯಾಗಃ ಪ್ರಮಾದಸ್ಯ ಚ ನಿಗ್ರಹಃ|
ಸಂತೋಷ ಶ್ಚೈಕಚರ್ಯ ಚ ಕೂಟಸ್ಯ ಶ್ರೇಯ ಉಚ್ಯತೆ ||

ಅಹಂಕಾರ ತ್ಯಾಗ, ದೋಷ ನಿಗ್ರಹ, ಸದಾ ಸಂತೋಷದಲ್ಲಿರುವುದು, ಮತ್ತು ಏಕಾಂತವಾಸ ಶ್ರೇಯಸ್ಸಿನ ಶಾಶ್ವತ ಸಾಧನಗಳೆಂದು ಹೇಳುತ್ತಾರೆ.

-ಭೀಷ್ಮ (ಶಾಂತಿಪರ್ವ)

#ಸತ್_ಪಠಣ_ಮನನ

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...