ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 April, 2016

ಶ್ರೀರಾಮ ನವಮಿ

||ಭರ್ಜನಮ್ ಭವಬೀಜಾನಾಮ್, ಅರ್ಜನಮ್ ಸುಖಸಂಪದಾಮ್, ತರ್ಜನಮ್ ಯಮದೂತಾನಾಮ್ ರಾಮ ರಾಮೇತಿ ಗರ್ಜನಮ್||

ಕಲೆಯ ಉದ್ದೇಶ ಒಂದು ವಸ್ತುವಿನ ಹೊರಗಿನ ಸ್ವರೂಪವನ್ನು ತೋರಿಸುವುದು ಅಲ್ಲ. ಒಳಗಿನ ಮಹತ್ವವನ್ನು ಮನಗಾಣಿಸುವುದು!
_ಅರಿಸ್ಟಾಟಲ್
ಈ ಗೆರೆಗಳು ಜಾನಕಿ ಮತ್ತು ರಾಮನ ಪರಿಣಯ ಪ್ರತಿನಿಧಿಸುವುದು ಹೌದಾದರೂ ರಾಮನು ಮೊಣಕಾಲೂರಿ ನಿಂತದ್ದು ಆತ ಜಾನಕಿಗೆ ಕೊಡುವ ಮಾನ.. ಮತ್ತು ವಿನೀತನಾಗಿ ಅವಳ ಕೈ ಕೇಳುವುದನ್ನೂ ಸೂಚಿಸುತ್ತದೆ. ರಾಮ ತನ್ನ ಸಹಚರ್ಯೆಗೆ ಕೊಡುವ ಮಹತ್ವದ ಸ್ಥಾನವನ್ನೂ ಸಹ. ಮತ್ತು ಇದೇ ನನ್ನ ಮನದ ಮಾತೂ.

07 March, 2016

ಸತ್ಯಮ್ ಶಿವಮ್ ಸುಂದರಂ


ಓಂ ಶ್ರೀದಾಮೋದರಾಯ ನಮಃ

ಮಹಾಶಿವನ ಅವತಾರ, ನಮ್ಮ ಕುಲದೇವತೆ ಶ್ರೀ ದಾಮೋದರ.

15 February, 2016

ಒಲವು

ಒಲವು ಅತಿಕ್ರಮಿಸುವುದಿಲ್ಲ, ಆಕ್ರಮಿಸುವುದಿಲ್ಲ;
ಶರಣಾಗುತ್ತದೆ.

ಒಲವು ಬೇಡುವುದಿಲ್ಲ, ಕಾಡುವುದಿಲ್ಲ;
ಪ್ರಾರ್ಥಿಸುತ್ತದೆ.

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...