ನನ್ನ ಮನಸ್ಸು

24 December, 2014

ಸುಭಾಷಿತ!

ಅಭಿವರ್ಷತಿ ಯೋsನುಪಾಲಯನ್ ವಿಧಿಬೀಜಾನಿ ವಿವೇಕವಾರಿಣಾ|
 ಸ ಸದಾ ಕಲಶಾಲಿನೀಮ್ ಕ್ರಿಯಾಮ್ ಶರದಮ್ ಲೋಕ ಇವಾಧಿತಿಷ್ಠತಿ||

ವಿಧಿಯಿಂದ ನೆಡಲ್ಪಟ್ಟ ಬೀಜಗಳನ್ನು ವಿವೇಕದಿಂದ ಕೂಡಿದ ನೀರಿನಿಂದ ಯಾರು ಪೋಷಿಸಿ ಫಲ ಕೊಡುವ  ಕೆಲಸ ಮಾಡುತ್ತಾರೋ ಅವರು ಶರದ್  ಋತುವಿನಲ್ಲಿ ಸುಖದಿಂದ ಇರುವ ಲೋಕದಂತೆ ನಿರಾಳರಾಗಿರುತ್ತಾರೆ.
-ಭಾರವಿ (ಕಿರಾತಾರ್ಜುನೀಯಮ್)

No comments:

Post a Comment