ನನ್ನ ಮನಸ್ಸು

24 December, 2014

ಸತ್ ಪಠಣ; ಮನನ!

ಅಹಂಕಾರಸ್ಯ ಚ ತ್ಯಾಗಃ ಪ್ರಮಾದಸ್ಯ ಚ ನಿಗ್ರಹಃ|
ಸಂತೋಷ ಶ್ಚೈಕಚರ್ಯ ಚ ಕೂಟಸ್ಯ ಶ್ರೇಯ ಉಚ್ಯತೆ ||

ಅಹಂಕಾರ ತ್ಯಾಗ, ದೋಷ ನಿಗ್ರಹ, ಸದಾ ಸಂತೋಷದಲ್ಲಿರುವುದು, ಮತ್ತು ಏಕಾಂತವಾಸ ಶ್ರೇಯಸ್ಸಿನ ಶಾಶ್ವತ ಸಾಧನಗಳೆಂದು ಹೇಳುತ್ತಾರೆ.

-ಭೀಷ್ಮ (ಶಾಂತಿಪರ್ವ)

#ಸತ್_ಪಠಣ_ಮನನ

No comments:

Post a Comment