ನನ್ನ ಮನಸ್ಸು

22 January, 2014

ಸುಭಾಷಿತ!

ರೋಹತೆ ಸಾಯಕೈರ್ವಿದ್ಧಂ ವನಂ ಪರಶುನಾ ಹತಮ್|
ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್||

ಬಾಣಗಳಿಂದ ಗಾಯಗೊಂಡ ಶರೀರ ಗುಣವಾಗುತ್ತದೆ, ಕೊಡಲಿಯಿಂದ ಗಾಯಗೊಂಡ ಮರ ಮತ್ತೆ ಚಿಗುರುತ್ತದೆ |
ಮಾತು ಒರಟು ಮತ್ತು ಕಠೋರವಾದರೆ ಮಾತಿನಿಂದಾದ ಗಾಯವು ಗುಣವಾಗುವುದಿಲ್ಲ || 

No comments:

Post a Comment