ನನ್ನ ಮನಸ್ಸು

01 December, 2013

ಸುಭಾಷಿತ

ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|
ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂವಿಭಜಂತಿ ತಮ್||


ಪಶುಪಾಲರಂತೆ ಸ್ವತಃ ಬೆತ್ತವನ್ನು ಹಿಡಿದು ಹಾದಿ ತಪ್ಪದಂತೆ ನೋಡಿಕೊಳ್ಳುವುದಿಲ್ಲ ಭಗವಂತ|

ಯಾರನ್ನು ಅವನು ರಕ್ಷಿಸಲಿಚ್ಛಿಸುತ್ತಾನೋ ಅವನಿಗೆ ಬುದ್ಧಿಯನ್ನು ದಯಪಾಲಿಸುತ್ತಾನೆ||

No comments:

Post a Comment