ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
01 December, 2013
ಸುಭಾಷಿತ
ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|
ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂವಿಭಜಂತಿ ತಮ್||
ಪಶುಪಾಲರಂತೆ ಸ್ವತಃ ಬೆತ್ತವನ್ನು ಹಿಡಿದು ಹಾದಿ ತಪ್ಪದಂತೆ ನೋಡಿಕೊಳ್ಳುವುದಿಲ್ಲ ಭಗವಂತ|
ಯಾರನ್ನು ಅವನು ರಕ್ಷಿಸಲಿಚ್ಛಿಸುತ್ತಾನೋ ಅವನಿಗೆ ಬುದ್ಧಿಯನ್ನು ದಯಪಾಲಿಸುತ್ತಾನೆ||
No comments:
Post a Comment
‹
›
Home
View web version
No comments:
Post a Comment