ನನ್ನ ಮನಸ್ಸು

03 November, 2013

ಸುಭಾಷಿತ-3

ಏಕ ಏವ ಖಗೋಮಣಿ ಚಿರಂಜೀವತು ಯಾಚಕಮ್|
ಮೃಯತೆ ವಾ ಪಿಪಾಸಾರ್ತೋ ಯಾಚತೆ ವಾ ಪುರಂದರಮ್||

ಯಾಚಕರಲ್ಲಿ  ಒಂದೇ ಒಂದು ಪಕ್ಷಿರಾಜ  ಚಿರಂಜೀವಿಯಾಗಲಿ|
ಬಾಯಾರಿಕೆಯಿಂದ ಮರಣವನೊಪ್ಪುವುದಾದರೂ, ಪುರಂದರನ ಹೊರತು ಮತ್ಯಾರಲ್ಲೂ ಯಾಚನೆಮಾಡಲಾರದು||

(ಪುರಂದರ=ಇಂದ್ರ, ಜಾತಕ ಪಕ್ಷಿ ಮಳೆನೀರಿನಿಂದ ಬಾಯಾರಿಕೆ ಇಂಗಿಸಿಕೊಳ್ಳುದೆಂಬ ನಂಬಿಕೆ, ಖಗೋಮಣಿ=ಜಾತಕ ಪಕ್ಷಿ)

No comments:

Post a Comment