ನನ್ನ ಮನಸ್ಸು

15 September, 2013

ಚಿಂತನ!

ಅಂತರಾತ್ಮವು ಗಿಡಗಳ ಬೇರಿನಂತೆ

ಮಣ್ಣ ತೇವ ಉಂಡ ಬೇರು

ಕೊಂಬೆ ಕೊಂಬೆಗಳಲಿ ಹಸಿರು

ಮಂಥನ ಚಿಂತನ ಅಂತರಾತ್ಮದಲಿ

ಮಾತು ನಡೆಯದರ  ಮಾರ್ದನಿ!



No comments:

Post a Comment