ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
08 April, 2012
ಹುಣ್ಣಿಮೆ ಚಂದಿರನು ನನ್ನ ಕಾವಲು ಕಾಯುವನು!
ವರುಷಗಳಿಂದ ನಡೆದಿದೆ
ಮುಸುಕಿನ ಗುದ್ದಾಟ,
ಉರಿ ಮುಖದ ಭಾಸ್ಕರನ ಮತ್ತು ನನ್ನ ನಡುವೆ!
ಆದರೆ, ಇತ್ತೀಚೆಗೆ ಅದ್ಯಾಕೋ
ಉರಿಕಿರಣಗಳ ಬಾಣಗಳಿಂದ
ಘಾಸಿಮಾಡಲು ಯತ್ನನಡೆಸಿದ್ದಾನೆ.
ಅವನಿಗೆ ಅರಿವೇ ಇಲ್ಲವೇ
ಹುಣ್ಣಿಮೆ ಚಂದಿರನು ಕಾವಲು ಕಾಯುವನೆಂದು!
No comments:
Post a Comment
‹
›
Home
View web version
No comments:
Post a Comment