ನನ್ನ ಮನಸ್ಸು

08 April, 2012

ಹುಣ್ಣಿಮೆ ಚಂದಿರನು ನನ್ನ ಕಾವಲು ಕಾಯುವನು!


ವರುಷಗಳಿಂದ ನಡೆದಿದೆ
ಮುಸುಕಿನ ಗುದ್ದಾಟ,
ಉರಿ ಮುಖದ ಭಾಸ್ಕರನ ಮತ್ತು ನನ್ನ ನಡುವೆ!
ಆದರೆ, ಇತ್ತೀಚೆಗೆ ಅದ್ಯಾಕೋ
ಉರಿಕಿರಣಗಳ ಬಾಣಗಳಿಂದ
ಘಾಸಿಮಾಡಲು ಯತ್ನನಡೆಸಿದ್ದಾನೆ.
ಅವನಿಗೆ ಅರಿವೇ ಇಲ್ಲವೇ
ಹುಣ್ಣಿಮೆ ಚಂದಿರನು  ಕಾವಲು ಕಾಯುವನೆಂದು!

No comments:

Post a Comment