ನನ್ನ ಮನಸ್ಸು

15 July, 2015

ಗೆರೆಗಳ ಮಾಂತ್ರಿಕನ ನುಡಿ!

“ನನ್ನದೇ ಕಲೆಯ ಬಗ್ಗೆಯಾಗಲಿ, ಇನ್ನೊಬ್ಬರದರ ಬಗ್ಗೆಯಾಗಲಿ ಯೋಚನೆ ಮಾಡುವುದು ನನಗೆ ಹಿಡಿಸುವುದಿಲ್ಲ, ನಾನು ಬದುಕಿರುವುದು ಹೇಗೋ ಹಾಗೆಯೇ ನಾನು ಚಿತ್ರ ಬಿಡಿಸುವುದು ಕೂಡ- ಅಂತಃಪ್ರೇರಣೆಯಿಂದ. ನನ್ನ ಕಲೆಯಲ್ಲಿ ಏನು ಪ್ರಗತಿಯಾಗಿದೆ ಎಂದು ನನಗೆ ಗೊತ್ತಾಗುವುದು ಚಿತ್ರವನ್ನು ಮುಗಿಸಿದ ಮೇಲೆ ಮಾತ್ರ”


-ಕೆ. ಕೆ. ಹೆಬ್ಬಾರ

No comments:

Post a Comment