ನನ್ನ ಮನಸ್ಸು

20 July, 2014

ಶ್ರೀಮದ್ಭಗವದ್ಗೀತಾ!

ಶ್ರೇಯೋ ಹಿ ಜ್ಞಾನಮಭ್ಯಾಸಾಜ್‌ಜ್ಞಾನಾದ್‌ಧ್ಯಾನಂ ವಿಶಿಷ್ಯತೆ|
ಧ್ಯಾನಾತ್‌ಕರ್ಮಫಲತ್ಯಾಗಸ್ತ್ಯಾಗಾಚ್ಛಾಂತಿರನಂತರಮ್||

ಅರಿವಿಲ್ಲದ ಅಭ್ಯಾಸಕ್ಕಿಂತ ಅರಿವು ಮಿಗಿಲು. ಬರಿದೆ ಅರಿವಿಗಿಂತ ಅರಿತು ಧ್ಯಾನಿಸುವುದು ಮಿಗಿಲು. ಬರಿದೆ ಧ್ಯಾನಕ್ಕಿಂತ ಕರ್ಮಫಲದ ನಂಟಿರದ ಧ್ಯಾನ ಮಿಗಿಲು. ಅಂತಹ ಧ್ಯಾನದ ಮುಂದಿನ ಮಜಲೇ ಮುಕ್ತಿ.

-ಶ್ರೀಮದ್ಭಗವದ್ಗೀತಾ ಹನ್ನೆರಡನೆಯ ಅಧ್ಯಾಯ

No comments:

Post a Comment