ನನ್ನ ಮನಸ್ಸು

10 May, 2014

ಅಂದು ನೀನಂದಿದ್ದು ನಿಜ ಒಲವೇ,
“ಈ ವ್ಯರ್ಥ ಅಲೆದಾಟ ಬಿಡು...
ಕಲ್ಲು ಮುಳ್ಳು ಕೆಸರು ಕೊಚ್ಚೆಗಳ ಹಾದಿಯಲಿ ನನ್ನರಸಬೇಡ...
ನಿನ್ನೀ ಕುಟೀರದ ಮೂಲೆ ಮೂಲೆಗಳ ಬಲೆಗಡೆಯಲೇ ನನ್ನ ವಾಸ

ಒಮ್ಮೆ ಝಾಡಿಸಿ ನೋಡಂತೆ, ಆಗದೇ ಉಳಿದಿತೇ ನಮ್ಮ ಸಮಾವೇಶ!”

No comments:

Post a Comment