ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
10 May, 2014
ಅಂದು ನೀನಂದಿದ್ದು ನಿಜ ಒಲವೇ,
“ಈ ವ್ಯರ್ಥ ಅಲೆದಾಟ ಬಿಡು...
ಕಲ್ಲು ಮುಳ್ಳು ಕೆಸರು ಕೊಚ್ಚೆಗಳ ಹಾದಿಯಲಿ ನನ್ನರಸಬೇಡ...
ನಿನ್ನೀ ಕುಟೀರದ ಮೂಲೆ ಮೂಲೆಗಳ ಬಲೆಗಡೆಯಲೇ ನನ್ನ ವಾಸ
ಒಮ್ಮೆ ಝಾಡಿಸಿ ನೋಡಂತೆ, ಆಗದೇ ಉಳಿದಿತೇ ನಮ್ಮ ಸಮಾವೇಶ!”
No comments:
Post a Comment
‹
›
Home
View web version
No comments:
Post a Comment