ನನ್ನ ಮನಸ್ಸು

26 February, 2014

ವಚನ

ಕಡೆಗೀಲಿಲ್ಲದ ಬಂಡಿ ಹೊಡೆಗೆಡವುದ ಮಾಬುದೇ
ಕಡೆಗೀಲು ಬಂಡಿಗಾಧಾರ ಕಡುದರ್ಪವೇರಿದ ಒಡಲೆಂಬ
ಬಂಡಿಗೆ ಮೃಡಭಕ್ತರ ನುಡಿಗಡಣವೇ ಕಡೆಗೀಲು ಕಾಣ ರಾಮನಾಥ ||


|| ಓಂ ನಮಃ ಶಿವಾಯ ||

No comments:

Post a Comment