ನನ್ನ ಮನಸ್ಸು

18 February, 2014

ಜನನ- ಮರಣ..

ಹುಟ್ಟಿದವನು ಸಾಯಲೇಬೇಕು
ಸತ್ತವನು ಮತ್ತೆ ಹಿಂತಿರುಗಲೇಬೇಕು
ಬೊಮ್ಮನ ಚಳಕಕೆ ಮಣಿಯಲೇಬೇಕು
ಹರಿಯಾಡಿಸಿದಂತೆ ಕುಣಿಯಲೇಬೇಕು
ಹರನ ಪಾಶಕೆ ಕೊರಳನೊಡ್ಡಲೇಬೇಕು
ನಾಡಿಗೆ ಹಿತ, ಮಾನವತೆಗೆ ಮತ
ಇತ್ತವನ ಜನುಮ ಸಾರ್ಥಕ
ಸೂರ್ಯಚಂದ್ರರಂತೆ ಅಜರಾಮರ!

ಪರಿವರ್ತಿನಿ ಸಂಸಾರೆ ಮೃತಃ ಕೋವಾ ನ ಜಾಯತೆ|
ಸ ಜಾತೋ ಯೇನ ಜಾತೇನ ಯಾತಿ ದೇಶಃ ಸಮುನ್ನತಿಮ್||


ಅಗಲಿದ ಶ್ರೀಧರ ಮಾಮನಿಗೆ ಅಶ್ರುತರ್ಪಣ

No comments:

Post a Comment