ತೆರದ ಮನಸಿನ ಪುಟಗಳು
ಬದುಕಿನಲ್ಲಿ ನಡೆದ, ನಡೆಯುವ, ತಿಳಿದ, ತಿಳಿಯದ ವಿಷಯಗಳನ್ನು ಮನದಲ್ಲಿ ಇಡಲಾಗದೆ, ತೋಡಿಕೊಳ್ಳಲು ಕಂಡುಕೊಂಡ ಮಾರ್ಗ!
ನನ್ನ ಮನಸ್ಸು
(Move to ...)
ಪುಟಗಳು
▼
12 January, 2014
ಏಕೀ ಅವಾಂತರ..
ಕಪ್ಪು ಮುಗಿಲಲಿ ಲಕ್ಷ ತಾರೆಗಳ ನಡುವೆ ಕಪ್ಪು ಚಂದಿರ..
ಕೌಮುದಿ ಮುನಿದು ತೆರಳಿರುವಳಂತೆ ಬಿಟ್ಟು ಮಂದಿರ
ವಿಶಾಲ ಸುಪ್ಪತ್ತಿಗೆಯಲಿ ಹೊರಳುತ್ತ ನರಳುತ್ತಿರುವ ಕಾಂತ
ತೌರು ಮನೆಗೆ ತೆರಳಿದವಳಿಗೆ ಕಾಡಿಲ್ಲವೇಕೆ ಏಕಾಂತ
ನಲ್ಲಿರುಳಿಗೇಕೆ ಅಚ್ಚರಿ ಏಕೆ, ಯಾಕೆ, ಹೀಗೆ ಈ ಆವಾಂತರ!
No comments:
Post a Comment
‹
›
Home
View web version
No comments:
Post a Comment