ನನ್ನ ಮನಸ್ಸು

20 October, 2013

ನೋವು ಒಳಗುಳಿದರೆ ಅಪಾಯ..

ಬಯಸಿದವರಿಗೆ ಬಯಸಿ ನೋವುಣಿಸುವುದಿಲ್ಲ ಯಾರೂ..
ಮನದಲೇ ಉಳಿದರೆ ನೋವುಣ್ಣುವುದು ಎಮ್ಮಾತ್ಮವೂ..
ಹೊರಹರಿದು ನೋವು ಹಗುರವಾಗುವುದು ಮನವೂ..
ಒಳಗುಳಿದರೆ ಜ್ವಾಲಾಮುಖಿ ಆಗ ಅಪಾಯವೆಲ್ಲರಿಗೂ..

-ಪ್ರೇರಣೆ ದಿವ್ಯಾ

No comments:

Post a Comment