ನನ್ನ ಮನಸ್ಸು

18 January, 2013

ಮುಸ್ಸಂಜೆ ತಂದ ಸುಂದರ ಕನಸು!


ನಭದಲಿ ಹೊಳೆಯುತಿರುವ ಹುಣ್ಣಿಮೆಯ 
ಚಂದಿರನ ಬಿಂಬವ ತೋರುತ್ತಾ 
ಬಾಲ ರಾಮಚಂದಿರನಿಗೆ ತುತ್ತು 
ಉಣಿಸುತಿರುವ ಕೌಸಲ್ಯೆ ನಾನಾದೆನೆಂದು
ಕ್ಷಣ ಕಾಲ ಕನಸು ಕಂಡ ಮುಸ್ಸಂಜೆ!

No comments:

Post a Comment