tag:blogger.com,1999:blog-6565981025284122780.post427757818753368854..comments2023-04-27T16:48:10.944+05:30Comments on ತೆರದ ಮನಸಿನ ಪುಟಗಳು: ಉಡುಪಿ ಪರ್ಯಾಯ : ವಿವಾದ?Sheela Nayakhttp://www.blogger.com/profile/17252934612903697527noreply@blogger.comBlogger3125tag:blogger.com,1999:blog-6565981025284122780.post-84589444510450852142008-03-07T22:09:00.000+05:302008-03-07T22:09:00.000+05:30ಪ್ರಿಯ ಶೀಲಾ ಅವರೇ,ನಮಸ್ಕಾರ. ಹೇಗಿದ್ದೀರಿ? ನಾವೆಲ್ಲ ಎಷ್ಟೋ...ಪ್ರಿಯ ಶೀಲಾ ಅವರೇ,<BR/><BR/>ನಮಸ್ಕಾರ. ಹೇಗಿದ್ದೀರಿ? <BR/><BR/>ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! <BR/><BR/>ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.<BR/><BR/>ಡೇಟು: ೧೬ ಮಾರ್ಚ್ ೨೦೦೮<BR/>ಟೈಮು: ಇಳಿಸಂಜೆ ನಾಲ್ಕು<BR/>ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು<BR/><BR/>ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ. <BR/><BR/>ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.<BR/><BR/>ಅಲ್ಲಿ ಸಿಗೋಣ, <BR/>ಇಂತಿ,<BR/><BR/>- ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-6565981025284122780.post-91321586747657513622008-02-16T12:10:00.000+05:302008-02-16T12:10:00.000+05:30ನಮಸ್ಕಾರ,"ತುಂಬಿದ ಕೊಡ ತುಳುಕುವುದಿಲ್ಲ" ಎಂಬ ಗಾದೆ ಬಹುಶಃ ...ನಮಸ್ಕಾರ,<BR/><BR/>"ತುಂಬಿದ ಕೊಡ ತುಳುಕುವುದಿಲ್ಲ" ಎಂಬ ಗಾದೆ ಬಹುಶಃ ಇಂಥವರಿಗಾಗಿಯೇ ಇರುವುದೇನೋ! ಉಳಿದ ಸಮಾಜ ವರ್ಗದವರಿಗೆ ಮಾದರಿಯಗಿರಬೇಕಾದವರೇ ತಮ್ಮನ್ನು ಆಡಿಕೊಂಡು ನಗುವಂತಾಗಿರುವುದು ನಿಜಕ್ಕೂ ಖೇದಕರ. ಆದಷ್ಟು ಬೇಗ ಇವರೆಲ್ಲಾ ತಮ್ಮ ಒಣ ಪ್ರತಿಷ್ಟೆಗಳನ್ನೆಲ್ಲಾ "ಕೃಷ್ಣಾರ್ಪಣಮಸ್ತು" ಮಾಡಲಿ ಎಂದು ಆ ಕೇಶವನನ್ನೇ ಬೇಡೋಣ. ಚಿಂತನಶೀಲ ಲೇಖನ. ಮತ್ತಷ್ಟು ಬರಲಿ.<BR/><BR/>ಅಂದಹಾಗೆ ನಾನೂ ಮಂಗಳೂರಿನವಳೇ ;-)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6565981025284122780.post-61725736816103381622008-01-16T23:44:00.000+05:302008-01-16T23:44:00.000+05:30ನಿಜ ಶೀಲಾ, ಇಲ್ಲಿ ಮೆರೆಯುತ್ತಿರುವುದು ಪ್ರತಿಷ್ಠೆ. ಅಷ್ಟೆಲ...ನಿಜ ಶೀಲಾ, ಇಲ್ಲಿ ಮೆರೆಯುತ್ತಿರುವುದು ಪ್ರತಿಷ್ಠೆ. ಅಷ್ಟೆಲ್ಲ ಅಧ್ಯಯನ ಮಾಡಿದವರಿಗೆ ಸರ್ವಾಂತರ್ಯಾಮಿ ಭಗವಂತನ ಆಂತರ್ಯ ಹೇಗೆ ತಿಳಿದೀತು? ಅವರ ಮನದ ತುಂಬ ತುಂಬಿರುವುದು "ತಾನೇ ಮೇಲು", "ತಾನೇ ಹೆಚ್ಚು ಕಲಿತವನು", "ತಾನೇ ಹೆಚ್ಚು ಹಣ ಗಳಿಸಿದವನು(ಮಠಕ್ಕೆ!!??)", "ತಾನೇ ಹೆಚ್ಚು ಜನಪ್ರಿಯನು" ಇಂಥ ಪ್ರಾಪಂಚಿಕ ವಿಷಯಗಳು. ಅವರಲ್ಲಿರುವ ವಿದ್ಯೆಯಿಂದ ಅವರೇನಾದರೂ ನಿಜವಾಗಲೂ "ಜ್ಞಾನ" ಪಡೆದಿದ್ದರೆ ಇಂಥ ಪೀಕಲಾಟಗಳು ಏಳುತ್ತಲೇ ಇರಲಿಲ್ಲ. ಇವರಿಗೆಲ್ಲ ಇರುವುದು ಓದಿನಿಂದ ಸಿಕ್ಕಿದ ವಿದ್ಯಾಸಂಪತ್ತು. ಅದರ ತಿರುಳಿನ ಜ್ಞಾನವಲ್ಲ.<BR/><BR/>ಬೇಸರದ ವಿಷಯ....ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.com