ನನ್ನ ಮನಸ್ಸು

16 July, 2017

ಕಬೀರ-ದೋಹಾ! ಅನುವಾದ


ರಭಸದಿ ತಿರುಗುತಿದೆ ಬೀಸುಗಲ್ಲು, ಕಬೀರನ ಕಣ್ಣಲ್ಲಿ ನೀರು

ಅಯ್ಯೋ, ದ್ವಂದ್ವ ಚಕ್ರಗಳೆಯಡೆಯಲಿ ಬದುಕು ನುಚ್ಚುನೂರು!


ದಪ್ಪ ದಪ್ಪ ಗ್ರಂಥಗಳನು ಅರೆದು ಮಿದುಳಿಗೆ ತಿಕ್ಕಿದರೂ ಆಗಲಿಲ್ಲ ಪಂಡಿತ

ಅರಿತರೆ ಸಾಕಿತ್ತು, ಒಲವೆಂಬ ಮೂರು ಅಕ್ಷರಗಳ ಮಹಿಮೆ ಕಿಂಚಿತ್!