ನನ್ನ ಮನಸ್ಸು

16 April, 2016

ಶ್ರೀರಾಮ ನವಮಿ

||ಭರ್ಜನಮ್ ಭವಬೀಜಾನಾಮ್, ಅರ್ಜನಮ್ ಸುಖಸಂಪದಾಮ್, ತರ್ಜನಮ್ ಯಮದೂತಾನಾಮ್ ರಾಮ ರಾಮೇತಿ ಗರ್ಜನಮ್||

ಕಲೆಯ ಉದ್ದೇಶ ಒಂದು ವಸ್ತುವಿನ ಹೊರಗಿನ ಸ್ವರೂಪವನ್ನು ತೋರಿಸುವುದು ಅಲ್ಲ. ಒಳಗಿನ ಮಹತ್ವವನ್ನು ಮನಗಾಣಿಸುವುದು!
_ಅರಿಸ್ಟಾಟಲ್
ಈ ಗೆರೆಗಳು ಜಾನಕಿ ಮತ್ತು ರಾಮನ ಪರಿಣಯ ಪ್ರತಿನಿಧಿಸುವುದು ಹೌದಾದರೂ ರಾಮನು ಮೊಣಕಾಲೂರಿ ನಿಂತದ್ದು ಆತ ಜಾನಕಿಗೆ ಕೊಡುವ ಮಾನ.. ಮತ್ತು ವಿನೀತನಾಗಿ ಅವಳ ಕೈ ಕೇಳುವುದನ್ನೂ ಸೂಚಿಸುತ್ತದೆ. ರಾಮ ತನ್ನ ಸಹಚರ್ಯೆಗೆ ಕೊಡುವ ಮಹತ್ವದ ಸ್ಥಾನವನ್ನೂ ಸಹ. ಮತ್ತು ಇದೇ ನನ್ನ ಮನದ ಮಾತೂ.