ನನ್ನ ಮನಸ್ಸು

19 January, 2016

ಬೆಳೆಯುವ ಬೆಳದಿಂಗಳು, ಒಲವು

ಒಲವೇ,
ಕಟು ನುಡಿಗಳ ನೋವು
ಸುಲಭದಲಿ ಅರಗಿಸಲಾಗದು..
ನಿಜ, ಅಲ್ಲಗಳೆಯುವುದಿಲ್ಲ ನಾನು
ಹಾಗಂತ ಅದು ನಮ್ಮೊಳಗೆ ಬೆಳೆಯುವ ಬೆಳದಿಂಗಳಿಗೆಂದೂ ಅಡ್ಡಿಯಾಗದು.
ಕಣ್ಣು ಮಿಟುಕಿಸದೇ ನನ್ನನ್ನು ನೋಡುತ್ತಿದ್ದವಳು
ಚರ್ಚೆ ಮಾಡದೇ ಒಪ್ಪಿಕೊಂಡಳು.
ನನಗಚ್ಚರಿಯಾಗಲೇ ಇಲ್ಲ ನೋಡು!

17 January, 2016

ಸುಧೀಂದ್ರ ತೀರ್ಥ ಮಹಾರಾಜ... ಭಾವಪೂರ್ಣ ಶ್ರದ್ಧಾಂಜಲಿ!

ಪರಮ ಆತ್ಮದಲಿ ಲೀನವಾದ ದಿವ್ಯ ಆತ್ಮ..
ಗೆರೆಗಳ ನಮನ ಗುರುಮಹಾರಾಜ!