ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

16 July, 2017

ಕಬೀರ-ದೋಹಾ! ಅನುವಾದ


ರಭಸದಿ ತಿರುಗುತಿದೆ ಬೀಸುಗಲ್ಲು, ಕಬೀರನ ಕಣ್ಣಲ್ಲಿ ನೀರು

ಅಯ್ಯೋ, ದ್ವಂದ್ವ ಚಕ್ರಗಳೆಯಡೆಯಲಿ ಬದುಕು ನುಚ್ಚುನೂರು!


ದಪ್ಪ ದಪ್ಪ ಗ್ರಂಥಗಳನು ಅರೆದು ಮಿದುಳಿಗೆ ತಿಕ್ಕಿದರೂ ಆಗಲಿಲ್ಲ ಪಂಡಿತ

ಅರಿತರೆ ಸಾಕಿತ್ತು, ಒಲವೆಂಬ ಮೂರು ಅಕ್ಷರಗಳ ಮಹಿಮೆ ಕಿಂಚಿತ್!

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...