ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 October, 2015

ಗಾಂಧಿ-ಆತ್ಮ ಕತೆಯಿಂದ...

ಕೈನಿಂದ ಕೆಟ್ಟದಾಗಿ ಬರೆಯುವುದನ್ನು ದೋಷಯುಕ್ತ ಶಿಕ್ಷಣದ ಗುರಿಯೆಂದು ಭಾವಿಸಬೇಕು. ಹೇಗೆ ಬರೆಯಬೇಕು ಎಂದು ಕಲಿಸುವಮುಂಚೆ ಮಕ್ಕಳಿಗೆ ಮೊದಲು ಚಿತ್ರ ಕಲೆಯನ್ನು ಕಳಿಸಿಕೊಡಬೇಕೆಂದು ನನ್ನ ಈಗಿನ ಅಭಿಪ್ರಾಯವಾಗಿದೆ. ಮಕ್ಕಳು ಬೇರೆಬೇರೆ ವಸ್ತುಗಳನ್ನು ಅಂದರೆ ಹೂವುಗಳು, ಪಕ್ಷಿಗಳು ಮುಂತಾದವನ್ನು ನೋಡುವಂತೆ ಅಕ್ಷರಗಳನ್ನು ಸೂಕ್ಷ್ಮವಾಗಿ ನೋಡಿ ಕಲಿಯಲಿ. ವಸ್ತುಗಳನ್ನು ಚಿತ್ರಿಸುವುದನ್ನು ಕಲಿತ ಮೇಲೆ ಮಗು ಕೈಬರಹವನ್ನು ಕಲಿಯಲಿ. ಆಗ ಮಗು ಸುಂದರವಾಗಿ ರೂಪು ಪಡೆದ ಕೈಯಿಂದ ಬರೆಯುವುದು.

-ನನ್ನ ಸತ್ಯಶೋಧನೆಯಲ್ಲಿ ಕಥೆ
(ಮೋಹನದಾಸನ ಕರಮಚಂದ್ ಗಾಂಧೀಯವರ ಕನ್ನಡ ಅನುವಾದ-ಜಿ.ಎಮ್.ಕೃಷ್ಣಮೂರ್ತಿ)

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...