ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

24 December, 2014

ಸುಭಾಷಿತ!

ಅಭಿವರ್ಷತಿ ಯೋsನುಪಾಲಯನ್ ವಿಧಿಬೀಜಾನಿ ವಿವೇಕವಾರಿಣಾ|
 ಸ ಸದಾ ಕಲಶಾಲಿನೀಮ್ ಕ್ರಿಯಾಮ್ ಶರದಮ್ ಲೋಕ ಇವಾಧಿತಿಷ್ಠತಿ||

ವಿಧಿಯಿಂದ ನೆಡಲ್ಪಟ್ಟ ಬೀಜಗಳನ್ನು ವಿವೇಕದಿಂದ ಕೂಡಿದ ನೀರಿನಿಂದ ಯಾರು ಪೋಷಿಸಿ ಫಲ ಕೊಡುವ  ಕೆಲಸ ಮಾಡುತ್ತಾರೋ ಅವರು ಶರದ್  ಋತುವಿನಲ್ಲಿ ಸುಖದಿಂದ ಇರುವ ಲೋಕದಂತೆ ನಿರಾಳರಾಗಿರುತ್ತಾರೆ.
-ಭಾರವಿ (ಕಿರಾತಾರ್ಜುನೀಯಮ್)

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...