ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 December, 2014

ಸುಭಾಷಿತ

ಆದಿತ್ಯಚಂದ್ರಾವನಲಾನಿಲೌ ಚ ದ್ಯೌರ್ಭೂಮಿರಾಪೋ ಹೃದಯಂ ಯಮಶ್ಚ|
ಅಹಶ್ಚ ರಾತ್ರಿಶ್ಚ ಉಭೆ ಚ ಸಂಧ್ಯೆ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್||

ಸೂರ್ಯ-ಚಂದ್ರ, ಅಗ್ನಿ-ವಾಯು, ಆಕಾಶ-ಭೂಮಿ, ನೀರು, ಮನಸ್ಸು ಮತ್ತು ಯಮ, ಹಾಗೆಯೇ ದಿನ-ರಾತ್ರಿ, ಮುಂಜಾವು-ಮುಸ್ಸಂಜೆ ಮತ್ತು ಧರ್ಮವು ಮಾನವನ ಆಚರಣೆಯನ್ನು (ವರ್ತನೆಯನ್ನು) ತಿಳಿಯುತ್ತದೆ.

-ಮಹಾಭಾರತ

1 comment:

Anonymous said...

kannadada subhashitagalannu prakatisi. samskutavu irali

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...