ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

02 July, 2014

ಮಿತ್ರರಿಬ್ಬರ ಬಡಬಡಿಕೆ..

ಮಿತ್ರರಿಬ್ಬರ ಬಡಬಡಿಕೆ-

||ಅವ ನಕ್ಕುಬಿಟ್ಟ; ಬುವಿಯೆಲ್ಲ ಬೆಳಕಾಯ್ತು.. ||

||ಆಕಳಿಸಿದ ಅವನು, ಬೆಳಕು ಕುರುಡಾಯ್ತು..||

||ಆಗಸದಾಗೆ ಕಣ್ಬಿಟ್ಟು ನೋಡಂತೆ ಒಮ್ಮೆ ಚಂದ್ರನಲ್ಲಿ ನಗುತ್ತಿದ್ದಾನೆ, ಅದೇ ಅವನು..
ಕುರುಡು ಬದುಕುಗಳಲ್ಲೂ ಬಣ್ಣದ ಕನಸ ತುಂಬುತ್ತಾ.. ||

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...