ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

20 July, 2014

ಕಬೀರ... (ಭಾವಾನುವಾದ)

ಚಿಂತೆ ಎಂಬ ಪಿಶಾಚಿ ಕಿತ್ತು ತಿನ್ನಲು ಜೀವವನು
ಅರೆದರೆದು ಮದ್ದನು ವೈದ್ಯನು ಹೈರಾಣಾದನು!

ಕಬೀರ (ಭಾವಾನುವಾದ) 

Chinta aisee dakini, kat kaleja khaye

Vaid bichara kya kare, kahan tak dawa lagaye

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...