ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

10 May, 2014

ಅಂದು ನೀನಂದಿದ್ದು ನಿಜ ಒಲವೇ,
“ಈ ವ್ಯರ್ಥ ಅಲೆದಾಟ ಬಿಡು...
ಕಲ್ಲು ಮುಳ್ಳು ಕೆಸರು ಕೊಚ್ಚೆಗಳ ಹಾದಿಯಲಿ ನನ್ನರಸಬೇಡ...
ನಿನ್ನೀ ಕುಟೀರದ ಮೂಲೆ ಮೂಲೆಗಳ ಬಲೆಗಡೆಯಲೇ ನನ್ನ ವಾಸ

ಒಮ್ಮೆ ಝಾಡಿಸಿ ನೋಡಂತೆ, ಆಗದೇ ಉಳಿದಿತೇ ನಮ್ಮ ಸಮಾವೇಶ!”

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...