ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

09 January, 2014

ಸುಭಾಷಿತ

ಹರ್ಷಸ್ಥಾನಸಹಸ್ರಾಣಿ ಭಯಸ್ಥಾನ ಶತಾನಿ ಚ|
ದಿವಸೆ ದಿವಸೆ ಮೂಢಮ್  ಆವಿಶಂತಿ ನ ಪಂಡಿತಮ್||


|| ಜೀವನದಲ್ಲಿ ಹರ್ಷಗೊಳ್ಳಲು ಸಾವಿರ ಕಾರಣಗಳಿದ್ದರೆ, ಭಯ ಹುಟ್ಟಿಸಲು ನೂರು ಕಾರಣಗಳಿವೆ.
ಮೂಢನು ದಿನದಿನವೂ ನೂರು ಭಯಗಳ ಕಾರಣಗಳಿಂದ ಅಶಾಂತನಾಗುತ್ತಾನೆ, ಪಂಡಿತನು ಸಾವಿರ ಹರುಷಗಳ ಕಾರಣಗಳಿಗಾಗಿ ಖುಷಿ ಪಡುತ್ತಾನೆ ||

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...