ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 January, 2014

ಸುಭಾಷಿತ!

ರೆ ರೆ ಚಾತಕ ಸಾವಧಾನಮನಸಾ ಮಿತ್ರ ಕ್ಷಣಂ ಶ್ರೂಯತಾಮ
ಅಂಭೋದಾ ಬಹವೋ ಹಿ ಸಂತಿ ಗಗನೆ ಸರ್ವೆಪಿ ನೈತಾದ್ರಶಾಃ |
ಕೇಚಿತ್ ವೃಷ್ಟಿಭಿರಾರ್ದ್ರಯಂತಿ ಧರಣೀಂ ಗರ್ಜಯಂತಿ ಕೇಚಿತ್ ವೃಥಾ
ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತಃ ಮಾ ಬ್ರೂಹಿ ದೀನಂ ವಾಚಃ ||

ಅರೇ ಮಿತ್ರ ಚಕ್ರವಾಕ ಪಕ್ಷಿಯೇ, ಏಕಮನಸ್ಸಿನಿಂದ ಕ್ಷಣಹೊತ್ತು ಆಲಿಸಂತೆ.
ಆಕಾಶದಲ್ಲಿ ಬಹಳಷ್ಟು ಮೋಡಗಳು ಇವೆ. ಆದರೆ ಎಲ್ಲವೂ ಒಂದೇ ಸಮನಲ್ಲ.
ಕೆಲವು ಭುವಿಯನ್ನು ತಂಪು, ಒದ್ದೆ ಮಾಡುತ್ತವೆ, ಮತ್ತು ಕೆಲವು ಬರೇ ಗರ್ಜಿಸುತ್ತವೆ ಅಷ್ಟೇ.
ಆದುದರಿಂದ ನೋಡಿದ ಮೋಡಗಳೆಲ್ಲದರ ಮುಂದೆ ದೀನನಾಗಿ ಬೇಡಿಕೊಳ್ಳಬೇಡ.

ಕೊಂಚ ಸ್ವಾಭಿಮಾನವನ್ನು ತೋರು!

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...