ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

22 January, 2014

ಸುಭಾಷಿತ!

ರೋಹತೆ ಸಾಯಕೈರ್ವಿದ್ಧಂ ವನಂ ಪರಶುನಾ ಹತಮ್|
ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್||

ಬಾಣಗಳಿಂದ ಗಾಯಗೊಂಡ ಶರೀರ ಗುಣವಾಗುತ್ತದೆ, ಕೊಡಲಿಯಿಂದ ಗಾಯಗೊಂಡ ಮರ ಮತ್ತೆ ಚಿಗುರುತ್ತದೆ |
ಮಾತು ಒರಟು ಮತ್ತು ಕಠೋರವಾದರೆ ಮಾತಿನಿಂದಾದ ಗಾಯವು ಗುಣವಾಗುವುದಿಲ್ಲ || 

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...