ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

29 December, 2013

ಗೊಂಬೆಯಾಟವಯ್ಯಾ..

ಗೊಂಬೆಯಾಟವಯ್ಯಾ |
ಬ್ರಹ್ಮಾಂಡವೇ|
ಆ ದೇವನಾಡುವ ಬೊಂಬೆಯಾಟವಯ್ಯಾ ||ಪಲ್ಲ||
ಅಂಬುಜನಾಭನ ಅಂತ್ಯವಿಲ್ಲಧಾತನ |
ತುಂಬು ಮಾಯವಯ್ಯಾ ಈ ಲೀಲೆಯು ||ಅನುಪಲ್ಲ||


ಜಗವ ಸೃಜಿಸಿ ಗತಿ ಸೂತ್ರವನಾಡಿಸಿ
ನಗುನಗುತಾ ಕುಣಿಸಿ ಮಾಯೆ ಬೀಸಿ |
ರಾಗದ ಭೋಗದ ಉರಿಯೊಳು ನಿಲ್ಲಿಸಿ
ಆಗೊಮ್ಮೆ ಈಗೊಮ್ಮೆ ತಾನಾಡಿ ತಾನಲಿವ ||೧||

ನೀ ಕಾಡಿಸಲಗೆ ಸ್ವಾರ್ಥವೇನು
ನೀ ಕಾಣಿಸನಗೆ ಆಂತರ್ಯವೇನು|
ತಿಳಿ ಹೇಳಯ್ಯಾ ಒಳಮರ್ಮ ತೋರಯ್ಯಾ
ನಳಿನಾಕ್ಷ ನಿನ್ನಯ ಸಂಕಲ್ಪವೇನಯ್ಯ ||೨||

ಚಿತ್ರ- ಶ್ರೀಕೃಷ್ಣ ಗಾರುಡಿ
ಗಾಯಕ- ಪಿ ಬಿ ಶ್ರೀನಿವಾಸ್



No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...