ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

09 November, 2013

ಶಿವ-ಶಿವೆ!



ವಾಗರ್ಥಾವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ|
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ||
-ಕಾಳಿದಾಸ ವಿರಚಿತ ’ರಘುವಂಶ’ದ ಮೊದಲ ಶ್ಲೋಕ..

ಮಾತು ಮತ್ತು ಅರ್ಥದಂತೆ ಬೆರೆತಿರುವ
ಜಗತ್ತಿನ ತಂದೆತಾಯಿಯಂದಿರಾದ ಪಾರ್ವತಿ ಮತ್ತು ಪರಮೇಶ್ವರರಿಗೆ ನಮಸ್ಕಾರ||

ನನ್ನನ್ನು ಬಲು ಕಾಡಿದ, ಎಲ್ಲಾ ಪತಿ-ಪತ್ನಿಯರಿಗೆ ಮಾದರಿಯಾಗಿರುವ ಈ ಶ್ಲೋಕ ಮೊತ್ತ ಮೊದಲು ಎಂಟನೆಯ ತರಗತಿಯ ಮೊದಲ ಪಾಠದಲ್ಲಿ ಬಂದ ದಿನದಿಂದಾಗಿನಿಂದ ಇವತ್ತಿನವರೆಗೂ ನನ್ನೊಳಗೇ ಉಳಿದಿದೆ!

ಬಹಳ ದಿನದ ಕನಸು ಈ ಶಿವ-ಶಕ್ತಿ.. ಕೊನೆಗೂ ನನಸಾಗಿದೆ! (ಕೇರಳ ಶೈಲಿಯ ಮ್ಯೂರಲ್  ಕಲೆ)

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...