ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

03 November, 2013

ಸುಭಾಷಿತ-1


ಅತಿಪರಿಚಯಾದವಜ್ಞಾ ಸಂತತಗಮನಾತ್ ಅನಾದರೋ ಭವತಿ|
ಮಲಯೆ ಭಿಲ್ಲಾ ಪುರಂಧ್ರೀ ಚಂದನತರುಕಾಷ್ಟಮಂ ಇಂದನಂ ಕುರುತೆ||

ಅತಿಯಾದ ಪರಿಚಯ, ಅಳತೆ ಮೀರಿ ಸಮೀಪಿಸಲೆತ್ನಿಸುವುದು ಅನಾದರಕ್ಕೆ ಕಾರಣವಾಗುತ್ತದೆ|

ಮಲಯಪರ್ವತ ವಾಸಿ ಸ್ತ್ರೀ ಚಂದನದ ಕಟ್ಟಿಗೆಗಳನ್ನೇ ಉರುವಲುಗಳನ್ನಾಗಿ ಉಪಯೋಗಿಸುತ್ತಾಳೆ||

1 comment:

ದಾರಿ ತಪ್ಪಿದವನು .. said...

ತುಂಬಾ ದಿನದಿಂದ ಹುಡುಕುತ್ತಿದ್ದೆ.. ಸಿಕ್ತು ನೋಡಿ ಇವತ್ತು

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...