ನಮಗೆ ನಮ್ಮ ಆಲೋಚನೆಗಳನ್ನು ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ಸಮಯವಿಲ್ಲವೆಂದರೆ ತುಂಬಾ ದೂರದ ಪ್ರಯಾಣದ ಮಧ್ಯೆ ಇಂದನವನ್ನು ತುಂಬಿಸಲು ಸಮಯವಿಲ್ಲವೆಂದೇ ತಾನೆ! ಪ್ರಯಾಣ ಎಲ್ಲಿ ನಿಲ್ಲುತ್ತದೆಂಬುದು ಯಾರಿಗೆ ಗೊತ್ತು?

18 October, 2013

ಶಾಯರಿ ಭಾವಾನುವಾದ-5


ಸದ್ದಿಲ್ಲದೇ ಬಂದು ಸೇರಿದರೆನ್ನ ಬಾಳಿನಲಿ
ಹೊಸ ಪ್ರಶ್ನೆಗಳನೂ ತಂದರವರು ಮನದಲಿ
ಇದವರ ಶೈಲಿಯೋಮುನಿಸೋ ತಿಳಿಯೆ
ನಿಯತಿಯಲೀಗ ದೂರು ಹೇಗೆ ಹೇಳಲೆ!

 Khamosh Guzar Jate Hain Wo Kareeb Se,
Sawal Uth Te Hain Dil Mein Ajeeb Se,
Wo Khafa Hai Ya Ye Unki Ada Hai,
Shikayat Bhi Kya Kare Apne Naseeb Se…

No comments:

ಈ ಬರಹಗಳೂ ನಿಮಗಿಷ್ಟವಾಗಬಹುದು!

Related Posts Plugin for WordPress, Blogger...